ಸುಶ್ರುತ ಆಯುರ್ವೇದ ಆಸ್ಪತ್ರೆ, ಉರ್ಲಾಂಡಿ ರಸ್ತೆ, ಪುತ್ತೂರು – 574201 ಫೊ: 08251 – 231516, 238016,213426 Email: [email protected]
♦ಆಡಳಿತನಿರ್ದೇಶಕರು: ಡಾ. ರವಿಶಂಕರ ಪೆರ್ವಾಜೆ, ಉರ್ಲಾಂಡಿ ರಸ್ತೆ, ಪುತ್ತೂರು -574201, ಮೊ:9980821516
♦ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು:
- ಆಯುರ್ವೇದ ಪಂಚಕರ್ಮ ಚಿಕಿತ್ಸೆ
- ಕ್ಷಾರಕರ್ಮ ಚಿಕಿತ್ಸೆ
- ಕ್ಷಾರಸುತ್ರ ಚಿಕಿತ್ಸೆ
- ಅಗ್ನಿಕರ್ಮ ಚಿಕಿತ್ಸೆ
♦ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳು:
- ಸುಸಜ್ಜಿತ ಹೆರಿಗೆ ವಿಭಾಗ
- ಯೋಗ ಚಿಕಿತ್ಸಾ ವಿಭಾಗ
- 25 ಹಾಸಿಗೆ ಸೌಲಭ್ಯ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಿಭಾಗ
- Dispensary
- Consulting room-2
- Reception \ lounge
- Minor O.T
- Oxygen therapy unit
- ECG
- I.C.U
- Laboratory
- Suction Apparatus
- Panchakarma therapy units-6
♦ತಜ್ಞವೈದ್ಯರುಗಳು:
1. ಡಾ. ರವಿಶಂಕರ ಪೆರ್ವಾಜೆ
ಕರ್ತವ್ಯದ ಸಮಯ: ಬೆಳಿಗ್ಗೆ – 9.30ರಿಂದ ಮಧ್ಯಾಹ್ನ 12.30 ರವರೆಗೆ, ಸಂಜೆ 4.30ರಿದ 6.30 ರವರೆಗೆ
ರಜಾ ದಿನ: ಶುಕ್ರವಾರ , ಆದಿತ್ಯವಾರ ಮದ್ಯಾಹ್ನದ ನಂತರ
2.ಡಾ.ಜಯಶ್ರೀ ಪೆರ್ವಾಜೆ
ಕರ್ತವ್ಯದ ಸಮಯ: ಬೆಳಿಗ್ಗೆ 10 ರಿಂದಮದ್ಯಾಹ್ನ 12.30
ರಜಾ ದಿನ: ಶುಕ್ರವಾರ ಮತ್ತು ಆದಿತ್ಯವಾರ
♦ಸಂದರ್ಶಕ ವೈದ್ಯರುಗಳು: ವಿನಂತಿ ಮೇರೆಗೆ
♦ಸಿಬ್ಬಂದಿಗಳ ವಿವರ:
duty doctors, manager, supervisor, office staff, nurses, panchakarma therapists / separate for male and female and made
♦ಲಭ್ಯವಿರುವ ವಿಮಾ ಸೌಲಭ್ಯಗಳು:
1.ಸಂಪೂರ್ಣ ಸುರಕ್ಷಾ ಧರ್ಮಸ್ಥಳ ಯೋಜನೆ