ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಬ್ರಹ್ಮಶ್ರೀ ನಾರಾಯಣಗುರುಗಳ ಪ್ತತಿಮೆಗೆ ಮಾಲರ್ಪಣೆ ಮಾಡುವ ದೃಶ್ಯಾವಳಿಇಡೀ ಜಗತ್ತಿಗೆ ತಲುಪಿವೆ ಅಧ್ಯಕ್ಷ ಸತೀಶ್ ಕುಂಪಲ
09:04
ಈ ಹಿಂದೆ ಒಮ್ಮೆಯೂ ನಾರಾಯಣ ಗುರುಗಳ ನೆನಪಾಗದವರಿಗೆ ಚುನಾವಣೆ ಸಂದರ್ಭ ಯಾಕೆ ನೆನಪಾಗಿದೆ?-ಅಮಳ ರಾಮಚಂದ್ರ ಪತ್ರಿಕಾಗೋಷ್ಟಿ
26:07
ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಂಭ್ರಮ | ಬ್ರಹ್ಮರಥೋತ್ಸವದಂದು ದಿ.ಮುತ್ತಪ್ಪ ರೈ ಸ್ಮರಣಾರ್ಥವಾಗಿ ಅನ್ನಸಂತರ್ಪಣೆ
09:59
ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಎಲ್ಲರ ದಾಹ ತಣಿಸುವ ತಂಪಾದ ಮಜ್ಜಿಗೆ
13:25
ಧಾರ್ಮಿಕ ಸುದ್ದಿ
ಎ.19-ಎ.28: ಕಟ್ಟತ್ತಿಲ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ
ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ಎ.19ರಿಂದ ಎ.28ರ ವರೆಗೆ ನಡೆಯಲಿದ್ದು, ಎ.28ರಂದು ಉರೂಸ್ ಹಾಗೂ ಅನ್ನದಾನ ಖಾಝಿ ಅಸ್ಸಯ್ಯಿದ್...
ಎ.26ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಕುಂಕುಮಾರ್ಚನೆ
ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳ 3ನೇ ವಾರ ನಡೆಯುತ್ತಿದ್ದ ಮಹಿಳೆಯರಿಂದ ನಡೆಯುವ ಸಾಮೂಹಿಕ ಕುಂಕುಮಾರ್ಚನೆ ಪುತ್ತೂರು ಜಾತ್ರೆಯ ಅಂಗವಾಗಿ ಎ.26ಕ್ಕೆ ನಡೆಯಲಿದೆ. ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ಗಮನಿಸುವಂತೆ ಸಂಘಟಕರು ತಿಳಿಸಿದ್ದಾರೆ.
ಈಶ್ವರಮಂಗಲ ಹನುಮಗಿರಿಯಲ್ಲಿ ಶ್ರೀ ರಾಮನವಮಿ-ನವಕಲಶಾಭಿಷೇಕ
ಈಶ್ವರಮಂಗಲ: ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ಶ್ರೀರಾಮನವಮಿಯ ಪ್ರಯುಕ್ತ ರಾಮನವಮಿ ಆಚರಿಸಲಾಯಿತು. ನವಕಲಶಾಭಿಷೇಕ, ಮಹಾಪೂಜೆ, ರಾತ್ರಿ ಸಿಂಧೂರ, ಕುಂಕುಮ, ಶ್ರೀಗಂಧ, ರಕ್ತ ಚಂದನ, ಸಿಯಾಳ, ಹಾಲು, ಪುಷ್ಪ, ಜೇನುತುಪ್ಪ, ಅರಸಿನದಿಂದ ಅಭಿಷೇಕ ಮಾಡಲಾಯಿತು.
ಧಾರ್ಮಿಕ ಕಾರ್ಯಕ್ರಮವನ್ನು ಗುರುತಂತ್ರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ...