ಬೆಳ್ತಂಗಡಿ: ಟೀಮ್ ಛತ್ರಪತಿ ತಂಡದಿಂದ ರವೀಂದ್ರ ರವರಿಗೆ ಚಿಕಿತ್ಸಾ ನೆರವು

0

ಬೆಳ್ತಂಗಡಿ:   ಹಳೆಕೋಟೆ ನಿವಾಸಿ  ರವೀಂದ್ರ ಶೆಟ್ಟಿ ಯವರು  ಕ್ಯಾನ್ಸರ್ ಪೀಡಿತರಾಗಿದ್ದು ಇವರಿಗೆ ಬೆಳ್ತಂಗಡಿ ಟೀಮ್ ಛತ್ರಪತಿ ತಂಡದ ವತಿಯಿಂದ ಚಿಕಿತ್ಸೆಗೆ ರೂಪಾಯಿ 80,000 ಹಣವನ್ನು  ಸಂಗ್ರಹ ಮಾಡಿ    ರವೀಂದ್ರ ಅವರ ಪತ್ನಿಗೆ  ಸೆ. 4ರಂದು  ನೀಡಿದ್ದಾರೆ.

ಇವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಿಗೆ ಟೀಮ್ ಛತ್ರಪತಿ ತಂಡದ  ಎಲ್ಲಾ  ಸದಸ್ಯರು  ಹಾಗೂ ಗಣೇಶೋತ್ಸವ ಸಮಿತಿ, ದೇವಸ್ಥಾನದ ಆಡಳಿತ ಮಂಡಳಿ , ಹಿಂದೂ ಕಾರ್ಯಕರ್ತರು,  ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here