ಉರುವಾಲು: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದಾರೆಯೆರದ ನಿವೃತ್ತ ಶಿಕ್ಷಕಿ, ಕೊಡುಗೈ ದಾನಿ ಉರುವಾಲು ಗ್ರಾಮದ ಕಜೆ ನಿವಾಸಿ ಶಾರದಾ(82 ವರ್ಷ) ಇವರು ಸೆ.8 ರಂದು ನಿಧನ ಹೊಂದಿದರು.
ಇವರು ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಣೇಶ ಪ್ರಸಾದ್ ಕೆರ್ಮುಣ್ಣಾಯ ರವರ ತಾಯಿ.
ಮೃತರು ಮಕ್ಕಳಾದ ಡಾ! ಶ್ರೀಶ ಕುಮಾರ್, ರಾಘವೇಂದ್ರ ಪ್ರಸಾದ್, ದೇವಿಪ್ರಸಾದ್,ಗಣೇಶ್ ಪ್ರಸಾದ್, ಕೆರ್ಮುಣ್ಣಾಯ ರಾಜೇಶ್ವರಿ, ವೀಣಾ ಮತ್ತು ರಾಜ ಲಕ್ಷ್ಮೀ, ಹಾಗೂ ಅಪಾರ ಶಿಷ್ಯ ವರ್ಗ , ಬಂಧು ಮಿತ್ರರನ್ನು ಅಗಲಿದ್ದಾರೆ.