ಚಾರ್ಮಾಡಿ: ನೆನ್ನೆ ಸುರಿದ ಭಾರೀ ಗಾಳಿ ಮಳೆಗೆ ಚಾರ್ಮಾಡಿ ಘಾಟ್ ನ ಬಿದ್ರುತಳ ಸಮೀಪ ತಡೆಗೋಡೆ ಮತ್ತು ಮಣ್ಣು ಕುಸಿತಗೊಂಡಿದೆ. ಇದರ ಪರಿಣಾಮ ರಸ್ತೆಯ ಸಂಪರ್ಕವೂ ಕಡಿತಗೊಳ್ಳುವ ಸಾಧ್ಯತೆಯಿದೆ.
ಚಾರ್ಮಾಡಿ: ನೆನ್ನೆ ಸುರಿದ ಭಾರೀ ಗಾಳಿ ಮಳೆಗೆ ಚಾರ್ಮಾಡಿ ಘಾಟ್ ನ ಬಿದ್ರುತಳ ಸಮೀಪ ತಡೆಗೋಡೆ ಮತ್ತು ಮಣ್ಣು ಕುಸಿತಗೊಂಡಿದೆ. ಇದರ ಪರಿಣಾಮ ರಸ್ತೆಯ ಸಂಪರ್ಕವೂ ಕಡಿತಗೊಳ್ಳುವ ಸಾಧ್ಯತೆಯಿದೆ.