ಕುವೆಟ್ಟು ಗ್ರಾಮದ ಮದ್ದಡ್ಕದ ಇಂಚರ ಮನೆ ನಿವಾಸಿ ಎಸ್. ಬಾಲಕೃಷ್ಣ ಶೆಟ್ಟಿ ನಿಧನ

0

ಕುವೆಟ್ಟು :  ಕುವೆಟ್ಟು ಗ್ರಾಮದ ಮದ್ದಡ್ಕದ ಇಂಚರ ಮನೆ ನಿವಾಸಿ, ಶಿಕ್ಷಣ ಇಲಾಖೆಯ ನಿವೃತ್ತ ಶಾಲಾ ಪರಿವೀಕ್ಷಣಾಧಿಕಾರಿ ಎಸ್. ಬಾಲಕೃಷ್ಣ ಶೆಟ್ಟಿ (85) ಅವರು ಸೆ. 25 ರಂದು ಸ್ವ ಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರು ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ 15 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಶಿಕ್ಷಣ ಇಲಾಖೆಯಲ್ಲಿ ಶಾಲಾ ಪರಿವೀಕ್ಷಣಾಧಿಕಾರಿಯಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

LEAVE A REPLY

Please enter your comment!
Please enter your name here