ಪಟ್ರಮೆ: ಪಟ್ರಮೆ ಗ್ರಾಮದ ಮೈಕೆ ಮುಗೆರ್ಕಳ ದೈವಸ್ಥಾನಕ್ಕೆ ಶಾಸಕರು ಭೇಟಿ ನೀಡಿ ಹರಕೆ ರೂಪದಲ್ಲಿ ಬೆಳ್ಳಿಯ ಕತ್ತಿ ನೀಡಿದರು.
ಈ ಸಂದರ್ಭದಲ್ಲಿ ಉಳಿಯ ಬೀಡಿನ ನಿರಂಜನ್ ಜೈನ್, ದೈವಸ್ಥಾನದ ಮುಖ್ಯಸ್ಥರಾದ ಬಾಬು, ಪೆರ್ಲೆಹಾಗೂ ಪಟ್ರಮೆ ಪಂಚಾಯತ್ ನ ಎಲ್ಲಾ ಸದಸ್ಯರು, ಆ ಭಾಗದ ಹಿರಿಯರು, ದೈವಸ್ಥಾನ ದ ಭಕ್ತಾದಿಗಳು ಉಪಸ್ಥಿತರಿದ್ದರು.
ಕ್ಷೇತ್ರದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು