ಶ್ರೀ ರಾಮ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ, ಚಂಡಿಕಾ ಯಾಗ

0


ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದಲ್ಲಿ ನವರಾತ್ರಿ ಅಂಗವಾಗಿ ಸೆ.30 ರಂದು ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಚಂಡಿಕಾ ಯಾಗ ನಡೆಯಿತು.

ಕಂಕನಾಡಿ ಗರಡಿ ಅಧ್ಯಕ್ಷ, ಕ್ಷೇತ್ರದ ಟ್ರಸ್ಟ್ ಚಿತ್ತಾರಂಜನ್ ಇನ್ನಿತರು ಭಕ್ತರು ಉಪಸ್ಥಿತರಿದ್ದರು.

ಕ್ಷೇತ್ರದಲ್ಲಿ ಸೆ.26 ರಿಂದ ಪ್ರಾರಂಭ ಗೊಂಡು ಆ.5 ರ ವರೆಗೆ ಪ್ರತಿಷ್ಠಾ ದೇವಿ ಸನ್ನಿಧಿ ಯಲ್ಲಿ ವಿಷಯ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here