ಸುಲ್ಕೇರಿ: ರಾಷ್ಟ್ರ ಸೇವಿಕಾ ಸಮಿತಿಯ “ಪ್ರಾರಂಭಿಕ ಶಿಕ್ಷಾ ವರ್ಗ” ವು ಶ್ರೀ ರಾಮ ಶಾಲೆ ಸುಲ್ಕೇರಿಯಲ್ಲಿ ಅ.4 ರಂದು ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕಿನ ಬೌದ್ಧಿಕ್ ಪ್ರಮುಖ್ ಪ್ರೇಮಲತಾ ಗಣೇಶ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗ ಕಾರ್ಯವಾಹಿಕಾ ಗಿರಿಜಾ ಭಟ್, ಬೌದ್ಧಿಕ್ ಪ್ರಮುಖ್ ರಾಜುಲಕ್ಷ್ಮಿ, ಸಿಧಿ ಪ್ರಮುಖ್ ಕುಮುದಾ ಮಾಧವ ಕಾರಂತ್, ಪುತ್ತೂರು ಜಿಲ್ಲಾ ಬೌದ್ಧಿಕ್ ಪ್ರಮುಖ್ ವೇದ ಜನಾರ್ಧನ್, ಸಂಪರ್ಕ ಪ್ರಮುಖ್ ಸುಗುಣ ಪ್ರಕಾಶ್, ವೇಣೂರು ತಾಲೂಕು ಕಾರ್ಯವಾಹಿಕಾ ರೋಹಿಣಿ ಪ್ರಕಾಶ್ ಉಪಸ್ಥಿತರಿದ್ದರು.
ಮಂಗಳಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು.