ನೆರಿಯ: ಕಳೆದ ಎರಡು ವಾರದ ಹಿಂದೆ ದೇವಸ್ಥಾನದಲ್ಲಾದ ಕಳ್ಳತನದ ಬಗ್ಗೆ ಅಪ್ಪೆಲ ಶ್ರೀ ಉಮಾಪಂಚಲಿಗೇಶ್ವರ ದೇವಸ್ಥಾನದಲ್ಲಿ ಹಿಂದು ಜಾಗೃತಿ ಸಭೆ ನಡೆಯಿತು. ದೇವರ ಮುಂದೆ ಸಾಮೂಹಿಕ ಪ್ರಾರ್ಥನೆ ನಡೆಯಿತು
ಸಭೆಯಲ್ಲಿ ವಿ.ಹಿ.ಷ.ಬಂಟ್ವಾಳ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ , ಸೂರಜ್ ಹೆಬ್ಬಾರ್ , ದೇವಸ್ಥಾನದ ವಿವಿಧ ಸಮಿತಿ ಯ ಪಧಾದಿಕಾರಿಗಳು ಉಪಸ್ದರಿದ್ದರು.