ಉಜಿರೆ: ಇತ್ತೀಚೆಗೆ ಶುಭಾರಂಭಗೊಂಡ ಉಜಿರೆಯ ಓಶಿಯನ್ ಪರ್ಲ್ ಗೆ ಮೈಸೂರು ರೀಜನಲ್ ಕಮಿಷನರ್ ಜಿ.ಜಿ. ಪ್ರಕಾಶ್ ರವರು ಅ.8ರಂದು ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಕಾಶಿ ಪ್ಯಾಲೇಸ್ ಮಾಲಕರಾದ ಶಶಿಧರ್ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.
ಉಜಿರೆ: ಇತ್ತೀಚೆಗೆ ಶುಭಾರಂಭಗೊಂಡ ಉಜಿರೆಯ ಓಶಿಯನ್ ಪರ್ಲ್ ಗೆ ಮೈಸೂರು ರೀಜನಲ್ ಕಮಿಷನರ್ ಜಿ.ಜಿ. ಪ್ರಕಾಶ್ ರವರು ಅ.8ರಂದು ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಕಾಶಿ ಪ್ಯಾಲೇಸ್ ಮಾಲಕರಾದ ಶಶಿಧರ್ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.