ಕಳೆಂಜ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಳೆoಜ ಘಟಕದ ವತಿಯಿಂದ ರಾಜೇಶ್ ನೆಲ್ಯಪಲ್ಕೆ ಶಿಬರಾಜೆ ಪಾದೆ ಮನೆಯಲ್ಲಿ ಗೋಪೂಜೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪುತ್ತೂರು ಜಿಲ್ಲಾ ಅಖಾಡ ಪ್ರಮುಖ್ ಗಣೇಶ್ ಕಳೆoಜ, ಬೆಳ್ತಂಗಡಿ ತಾ. ಅಖಾಡ ಪ್ರಮುಖ್ ಉಮೇಶ್ ಕಳೆoಜ, ಕಳೆoಜ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರು ಅಶೋಕ ಗೌಡ, ಗ್ರಾಮ ಸಮಿತಿ ಗೊರಕ್ಷಾ ಪ್ರಮುಖ್ ಚಂದ್ರ(ಪುಟ್ಟ) ,ಕಳೆoಜ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕೆ. ಬಿ, ಗಣೇಶ್ ಕುಂದರ್, ಅರಣ್ಯ ಸಮಿತಿ ಅಧ್ಯಕ್ಷರಾದ ಧನಂಜಯ ಪಾದೆ ಹಾಗೂ ವಿಹಿoಪ, ಬಜರಂಗದಳ ಪದಾಧಿಕಾರಿಗಳು ಉಪಸ್ಥಿತರಿದ್ದರು.