ಬೆಳ್ತಂಗಡಿ :ಬೆಳ್ತಂಗಡಿ ಬದ್ರುಲ್ ಹುದಾ ಗಲ್ಫ್ ಕಮಿಟಿ ಇದರ ದಶಮಾನೋತ್ಸವದ ಪ್ರಯುಕ್ತ ಡಿಸೆಂಬರ್ 18 ರಂದು ಬೆಳ್ತಂಗಡಿ ತಾಲ್ಲೂಕಿನ ಮುರ ನಾವೂರು ನಡೆಯಲಿರುವ ಖ್ಯಾತ ಯುವ ವಾಗ್ಮಿ ಬಹು ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಉಸ್ತಾದರ ಏಕದಿನ ಮತಪ್ರಭಾಷಣ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮುಹಿಯದ್ದೀನ್ ಜುಮಾ ಮಸೀದಿ ಮುರ ನಾವೂರಿನಲ್ಲಿ ನಡೆಯಿತು.