ಸವಣೂರು : ರಾಮಕಷ್ಣ ಮಿಷನ್ ಸಹಯೋಗದಲ್ಲಿ ನಡೆಯುತ್ತಿರುವ ನಿರಂತರ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಜೂನ್ ತಿಂಗಳ ಪುಣ್ಚಪ್ಪಾಡಿ ಗ್ರಾಮದ ಸ್ವಚ್ಛತಾ ಕಾರ್ಯಕ್ರಮ ನಡುಮನೆ ಕಂದಾಯ ಕಟ್ಟಡದ ಬಳಿ , ಸವಣೂರಿನ ಸ್ವಚ್ಚತಾ ಕಾರ್ಯಕ್ರಮ ಪುದುಬೆಟ್ಟು ಚಂದ್ರನಾಥ ಬಸಯ ಪ್ರಿಯಕಾರಿಣಿ ಸಭಾಭವನದ ಬಳಿ ಬೆಳಿಗ್ಗೆ 7 ರಿಂದ 9ರವರೆಗೆ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂ.30ರಂದು ನಡೆಯಲಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.