ಪುತ್ತೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ ಕರೆಯಲಾಗಿದ್ದ ಕಸ ವಿಲೇವಾರಿ ಟೆಂಡರ್ ತೆರಯುವ ದಿನಾಂಕವನ್ನು ಕಾರಾಣಾಂತರಗಳಿಂದ ಜ.19ರಂದು ಅಪರಾಹ್ನ 3.30ಕ್ಕೆ ಮರುನಿಗದಿಗೊಳಿಸಲಾಗಿದೆ. ಅದರಂತೆ ಟೆಂಡರ್ ಫಾರ್ಮ್ ಪಡೆಯಲು ಜ.18ರಂದು ಸಂಜೆ 5 ಗಂಟೆ ಅಂತಿಮ ದಿನವಾಗಿದೆ. ಭರ್ತಿ ಮಾಡಿದ ಟೆಂಡರ್ ಫಾರ್ಮ್ಗಳನ್ನು ಟೆಂಡರ್ ಬಾಕ್ಸ್ನಲ್ಲಿ ಜ.19ರಂದು ಅಪರಾಹ್ನ 3 ಗಂಟೆ ಮೊದಲು ಹಾಕಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.