ವೀಕೆಂಡ್ ಕರ್ಫ್ಯೂ ಹಿನ್ನೆಲೆ – ವಾಹನ ಸಂಚಾರಗಳಿದ್ದರೂ ಜನಜೀವನ ವಿರಳ

0

 

ಪುತ್ತೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಸ್ಸುಗಳ ಸಂಚಾರ ಅಬಾಧಿತವಾಗಿದೆ, ಹಲವು ಕಡೆ ವಾಹನ ಸಂಚಾರಗಳಿತ್ತು. ಸರ್ಕಾರಿ ಕಚೇರಿಗಳಿಗೆ ಮತ್ತು ಬ್ಯಾಂಕ್‌ಗಳಿಗೆ ತಿಂಗಳ 2ನೇ ಶನಿವಾರದ ರಜೆಯನ್ನು ಹೊರತುಪಡಿಸಿದರೆ ಒಮಿಕ್ರಾನ್ ಮುನ್ನೆಚ್ಚರಿಕೆಯ ಕಾರಣದಿಂದಾಗಿ ರಾಜ್ಯ ಸರ್ಕಾರ ಆದೇಶಿಸಿದ ವಾರಾಂತ್ಯ ಕರ್ಫ್ಯೂವಿನಲ್ಲಿ ಪುತ್ತೂರಿನಲ್ಲಿ ವಾಹನ ಸಂಚಾರಗಳಿದ್ದರೂ ಅಂಗಡಿಗಳು ಬಹುತೇಕ ಬಂದ್ ಆಗಿದ್ದು ಜನಜೀವನ ವಿರಳ ಕಂಡಿತ್ತು.

LEAVE A REPLY

Please enter your comment!
Please enter your name here