ವಿಟ್ಲ: ಹಿಂ.ಜಾ.ವೇಯಿಂದ ಪ್ರತಿಭಟನೆಗೆ ಕರೆ

0

ವಿಟ್ಲ: ಸಾಲೆತ್ತೂರಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮದುಮಗ ಕೊರಗಜ್ಜನನ್ನು ಹೋಲುವ ವೇಷ ಧರಿಸಿ  ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಘಟನೆಯನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ವಿಟ್ಲದಲ್ಲಿ ಬಂದ್ ಕರೆ ನೀಡಿದೆ. 

ವಿಟ್ಲದ ಬಸ್ ನಿಲ್ದಾಣ, ಸೇರಿದಂತೆ ಕೆಲವೆಡೆ ಹಿಂದು ಧರ್ಮಿಯರು ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಬಳಿಕ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.

 

LEAVE A REPLY

Please enter your comment!
Please enter your name here