ಪುತ್ತೂರು: ಬೊಳುವಾರಿನಲ್ಲಿ ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜ.೧೫ ರ ರಾತ್ರಿ ನಡೆದಿದ್ದು ಅಪಘಾತದಿಂದ ಓಂ ಕಾರ್ ಸ್ವೀಟ್ಸ್ ನ ಮಾಲಕ ಚಂದ್ರಹಾಸ ಅವರು ತೀವ್ರ ಗಾಯಗೊಂಡಿದ್ದಾರೆ.
ಪುತ್ತೂರು: ಬೊಳುವಾರಿನಲ್ಲಿ ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜ.೧೫ ರ ರಾತ್ರಿ ನಡೆದಿದ್ದು ಅಪಘಾತದಿಂದ ಓಂ ಕಾರ್ ಸ್ವೀಟ್ಸ್ ನ ಮಾಲಕ ಚಂದ್ರಹಾಸ ಅವರು ತೀವ್ರ ಗಾಯಗೊಂಡಿದ್ದಾರೆ.