ಬೆಳ್ಳಾರೆ : ಹಿಂದು ಯುವಕನಿಗೆ ಬೆದರಿಕೆ – ಹಿಂದೂ ಜಾಗರಣ ವೇದಿಕೆ ಖಂಡನೆ

0

 

 

ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಶಫೀಕ್ ಬೆಳ್ಳಾರೆಯ ಸಹೋದರ ಸಫ್ರಿದ್, ಬೆಳ್ಳಾರೆಯ ಹಿಂದು ಕಾರ್ಯಕರ್ತ ಪ್ರಶಾಂತ್ ರೈ ಯವರಿಗೆ ಜೀವ ಬೆದರಿಕೆ ಒಡ್ಡಿರುವ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಸುಳ್ಯ ಪ್ರಖಂಡವು ಖಂಡಿಸಿದೆ. ಘಟನೆ ಕುರಿತು ಪೋಲೀಸ್ ಇಲಾಖೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಆರೋಪಿಯನ್ನು ಬಂಧಿಸುವಂತೆ ಜಾಗರಣ ವೇದಿಕೆಯ ಮುಖಂಡ ನಿಕೇಶ್ ಉಬರಡ್ಕ ರವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here