ಜೇಸೀಐ ಸುಳ್ಯ ಸಿಟಿ ವತಿಯಿಂದ ರಕ್ತದಾನ ಶಿಬಿರ

0

ಜೇಸೀ ಸಪ್ತಾಹದ ಅಂಗವಾಗಿ ಜೇಸಿಐ ಸುಳ್ಯ ಸಿಟಿ ಮತ್ತು ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯ ದ ಸಹಭಾಗಿತ್ವದೊಂದಿಗೆ ಕೆ.ವಿ‌.ಜಿ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು ಸಭಾಧ್ಯಕ್ಷತೆ ಯನ್ನು ಘಟಕಾದ್ಯಕ್ಷ ಬಶೀರ್ ಯು ಪಿ ವಹಿಸಿದ್ದರು. ಶ್ರೀಮತಿ  ಶೋಭಾ ಚಿದಾನಂದ ರವರು ಉದ್ಘಾಟಿಸಿದರು.

ಅತಿಥಿಗಳಾಗಿ ಡಾ| ನೀಲಾಂಬಿಕಾ ನಟರಾಜನ್, ಡಾ| ಮಹಾಂತಾ ದೇವ್ರು, ಡಾ| ಸತ್ಯಾವತಿ, ಘಟಕದ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ಕನಕಮಜಲು, ಗೋಪಾಲಕೃಷ್ಣ ಪೆರ್ಲಂಪಾಡಿ,ಶರತ್ ರವರು ಉಪಸ್ಥಿತರಿದ್ದರು ಸಪ್ತಾಹ ನಿರ್ದೇಶಕ ಅಶ್ವತ್ ಅಡ್ಕಾರ್ ವಂದಿಸಿದರು.

 

 

LEAVE A REPLY

Please enter your comment!
Please enter your name here