ಬೊಮ್ಮಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

 

 

ಬೊಮ್ಮಾರು ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ಸೆ.13ರಂದು ಬೊಮ್ಮಾರು ಶಿವಾಮೃತ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ದಿವಾಕರ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

 

ಇದೇ ಸಂದರ್ಭದಲ್ಲಿ ಯುವ ಹೈನುಗಾರ ಪ್ರಸಾದ್ ಜೋಗಿಮೂಲೆ ಮತ್ತು ನಿವೃತ್ತ ದೈ.ಶಿ.ಶಿ. ಲಕ್ಷ್ಮೀಶ ರೈ ಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದ.ಕ.ಉಪ ವ್ಯವಸ್ಥಾಪಕ ಡಾ| ಸತೀಶ್ ರಾವ್, ವಿಸ್ತರಣಾಧಿಕಾರಿ ನಿರಂಜನ್, ಸಹಾಯಕ ವ್ಯವಸ್ಥಾಪಕಿ ಡಾ| ಪೂಜಾ ಜಿ.ಎಸ್. ಉಪಾಧ್ಯಕ್ಷರಾದ ಹೇಮಕುಮಾರ ಜೋಗಿಮೂಲೆ, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here