ರಾಜ್ಯ ಮೀನುಗಾರಿಕಾ ನಿಗಮಾಧ್ಯಕ್ಷರಾಗಿ ನೇಮಕಗೊಂಡಿರುವ ಬಿಜೆಪಿ ಹಿರಿಯ ಧುರೀಣ ಎ.ವಿ. ತೀರ್ಥರಾಮ ರು ಸೆ.19 ರಂದು ಅಧಿಕಾರ ಸ್ವೀಕರಿಸಿದ್ದು, ರಾತ್ರಿ ಅವರ ಹುಟ್ಟೂರಾದ ಎಲಿಮಲೆಗಡ ಆಗಮಿಸುತ್ತಿದ್ದಂತೆ ಊರವರು ಹಾಗೂ ಎಕಿಮಲೆಯ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ರಾಜ್ಯ ಮೀನುಗಾರಿಕಾ ನಿಗಮಾಧ್ಯಕ್ಷರಾಗಿ ನೇಮಕಗೊಂಡಿರುವ ಬಿಜೆಪಿ ಹಿರಿಯ ಧುರೀಣ ಎ.ವಿ. ತೀರ್ಥರಾಮ ರು ಸೆ.19 ರಂದು ಅಧಿಕಾರ ಸ್ವೀಕರಿಸಿದ್ದು, ರಾತ್ರಿ ಅವರ ಹುಟ್ಟೂರಾದ ಎಲಿಮಲೆಗಡ ಆಗಮಿಸುತ್ತಿದ್ದಂತೆ ಊರವರು ಹಾಗೂ ಎಕಿಮಲೆಯ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.