ಪುತ್ತೂರು: ಶ್ರೀ ರಾಜರಾಜೇಶ್ವರಿ ದೇವಸ್ಥಾನ ಕಲ್ಪಣೆ, ಸರ್ವೆ 62ನೇ ವರ್ಷದ ಅರ್ಧ ಏಕಾಹ ಭಜನೆ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ.24ರಂದು ನಡೆಯಲಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ ಚಂದು ಗೌಡ ಕಲ್ಪಣೆ, ಸಂಪತ್ ಕುಮಾರ್, ಚೇತನ್ ಕುಮಾರ್, ಕೀರ್ತನ್ ಕುಮಾರ್, ಮೋಹನ್ ಕುಮಾರ್ ಕಲ್ಪಣೆ, ಶಿವರಾಜ್ ಕಲ್ಪಣೆ, ಯದುಕುಮಾರ್ ಕಲ್ಪಣೆ, ನೀಲಮ್ಮ ಕಲ್ಪಣೆ ಮೊದಲಾದವರು ಉಪಸ್ಥಿತರಿದ್ದರು.
Home ಚಿತ್ರ ವರದಿ ಫೆ.24: ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪರಿವಾರ ದೈವಗಳ ನೇಮೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ