ಪಂಜ: ತೊಂಡಚ್ಚನ್ ಇಂಡಸ್ಟ್ರೀಸ್ ನಲ್ಲಿ ಆಯುಧ ಪೂಜೆ -ಸೆರ ಸ್ಯಾನಿಟರಿ ಉದ್ಘಾಟನೆ

0

 

 

ಪಂಜದ ಕೃಷ್ಣ ನಗರದಲ್ಲಿರುವ ತೊಂಡಚ್ಚನ್ ಇಂಡಸ್ಟ್ರೀಸ್ ನಲ್ಲಿ ಆಯುಧ ಪೂಜೆ ಜರುಗಿತು.


ಈ ವೇಳೆ ಸೆರ ಸ್ಯಾನಿಟರಿ ಉದ್ಘಾಟನೆಯನ್ನು ತೆಂಗಿನ ಕಾಯಿ ಒಡೆದು ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣು ಪೈಂದೋಡಿ ಉದ್ಘಾಟಿಸಿದರು.ಇಂಡಸ್ಟ್ರೀಸ್ ಮಾಲಕ ಮನು ಯಂ, ಶ್ರೀಮತಿ ಆಶಾ, ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಕೃಷ್ಣನಗರ,ಪಂಜ ದೇವಾಲಯದ ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್,ಪಂಜ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪ ಡಿ.ಪ್ರಸಾದ್ ಕಾನತ್ತೂರ್, ಮೋಹನ್ ಕೃಷ್ಣನಗರ,, ಸಿಬ್ಬಂದಿಗಳು, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here