ಉಬರಡ್ಕ ಮಿತ್ತೂರು ಸ.ಹಿ.ಪ್ರಾ.ಶಾಲೆಯಲ್ಲಿ ಶ್ರಮದಾನವು ಅ.9 ರಂದು ನಡೆಯಿತು.
ಯುವ ವಿವೇಕ ಪೋರ್ಸ್ ತಂಡದ ಸದಸ್ಯರಾದ ರಕ್ಷಿತ್, ಹರ್ಷಿತ್, ಶ್ರವಣ್, ಸಂದೇಶ,ಮಲ್ಲೇಶ, ಹಾಗೂ ಇವರೊಂದಿಗೆ ಯುವಕ ಮಂಡಲದ ಅಧ್ಯಕ್ಷ ವಿಜಯಕುಮಾರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ರೈ, ಎಸ್.ಡಿ.ಎಂ.ಸಿ.ಯವರು,ಪೋಷಕರು,ಅಡುಗೆ ಸಿಬ್ಬಂದಿಗಳು ಸಹಕರಿಸಿದರು.