ದೊಡ್ಡೇರಿ ಹಿಂದೂ ಜಾಗರಣ ವೇದಿಕೆ ವಜ್ರಕಾಯ ಘಟಕದಿಂದ ಹಗ್ಗಜಗ್ಗಾಟ : ಸಮಿತಿ‌ ರಚನೆ

0

 

ಅಜ್ಜಾವರ ಗ್ರಾಮದ ದೊಡ್ಡೇರಿ ಹಿಂದೂ‌ ಜಾಗರಣ ವೇದಿಕೆ ವಜ್ರಕಾಯ ಘಟಕದಿಂದ
ದಕ್ಷಿಣ ಕನ್ನಡ, ಕೊಡಗು ,ಉಡುಪಿ ಜಿಲ್ಲಾಮಟ್ಟದ ಗ್ರಿಪ್ ಮಾದರಿಯ ಹಗ್ಗ ಜಗ್ಗಾಟ ಪಂದ್ಯಕೂಟ ನ.6  ರಂದು ಆಯೋಜಿಸಲು ನಿರ್ಧರಿಸಲಾಗಿದ್ದು ಯಶಸ್ಸಿಗೆ ಸಮಿತಿ ರಚಿಸಲಾಗಿದೆ.


ಉತ್ಸವ ಸಮಿತಿಯ ಅಧ್ಯಕ್ಷರಾಗಿ ಚಿದಾನಂದ ಡಿ.ಎಸ್., ಪ್ರಧಾನ ಕಾರ್ಯದರ್ಶಿ ಆಶಿಶ್ ಬಸವನಪಾದೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here