ದೀಪಾವಳಿ ಮುಂಗಡ ಬೋನಸ್ ಸಹಿತ ವಿವಿಧ ಬೇಡಿಕೆ ಮುಂದಿರಿಸಿಕೊಂಡು ತಮಿಳು ಕಾರ್ಮಿಕರಿಂದ ಸುಳ್ಯದಲ್ಲಿ ಪ್ರತಿಭಟನೆ

0

 

 


ದೀಪಾವಳಿ ಮುಂಗಡ ಬೋನಸ್ ಸಹಿತ ವಿವಿಧ ಬೇಡಿಕೆ ಮುಂದಿರಿಸಿಕೊಂಡು ತಮಿಳು ಕಾರ್ಮಿಕರು ಸುಳ್ಯದ ಕೆಎಫ್ ಡಿಸಿ ಕಚೇರಿ ಎದುರು ಪ್ರತಿಭಟನೆ ಅ. 12 ರಂದು ನಡೆಯಿತು.

 

ನೂರಾರು ಸಂಖ್ಯೆಯಲ್ಲಿ ಸೇರಿರುವ ಕಾರ್ಮಿಕರನ್ನು ಉದ್ದೇಶಿಸಿ ತಮಿಳು ಮುಖಂಡರಾದ ಚಂದ್ರಲಿಂಗಂ, ಸುಬ್ಬಯ್ಯ ಮೊದಲಾದವರು ಮಾತನಾಡಿದರು.

LEAVE A REPLY

Please enter your comment!
Please enter your name here