ಎಡಮಂಗಲ : ಜೀವ ವಿಮೆ ವಿತರಣೆ ಕಾರ್ಯಕ್ರಮ

0

 

 

ಶ್ರೀ. ಕ್ಕೆ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ಸುಳ್ಯ ಇದರ ಪುಳಿಕುಕ್ಕು ಕಾರ್ಯಕ್ಷೇತ್ರದ ಶ್ರೀ ಪಂಚಲಿಂಗೇಶ್ವರ ತಂಡದ ರುಕ್ಮಿಣಿ ಇವರಿಗೆ ಪ್ರಗತಿ ರಕ್ಷಾ ಕವಚದಡಿಯಲ್ಲಿ ವಿನಿಯೋಗದಾರರ ಜೀವ ವಿಮೆ ಮೊತ್ತ ರೂ. 39117 ನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರಾದ ಶ್ರೀಮತಿ ಉಷಾಕಲ್ಯಾಣಿ ಹಾಗೂ ಸೇವಾ ಪ್ರತಿನಿಧಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here