ಇತ್ತೀಚೆಗೆ ನಿಧನರಾದ ಚಂದ್ರಗೌಡ ಕುಕ್ಕುಂದ್ರಡ್ಕ ಅವರ ವೈಕುಂಠ ಸಮಾರಂಭ ಅ.16 ರಂದು ನಡೆಯಿತು. ಗದಾಧರ ಮಲ್ಲಾರ ಅವರು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇತ್ತೀಚೆಗೆ ನಿಧನರಾದ ಚಂದ್ರಗೌಡ ಕುಕ್ಕುಂದ್ರಡ್ಕ ಅವರ ವೈಕುಂಠ ಸಮಾರಂಭ ಅ.16 ರಂದು ನಡೆಯಿತು. ಗದಾಧರ ಮಲ್ಲಾರ ಅವರು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.