ಸುಬ್ರಹ್ಮಣ್ಯ ಸುಳ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಬಳಿಯ ಹೊಪ್ಪಾಳೆ ತಿರುವಿನಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದ ಘಟನೆ ಅ.19 ರ ರಾತ್ರಿ ನಡೆದಿದೆ. ಇದರಿಂದ ಕೆಲ ಕಾಲ ರಸ್ತೆ ಸಂಚಾರವು ಸ್ಥಗಿತವಾಯಿತು. ಎರಡೂ ಲಾರಿಗಳು ಅಲ್ಪ ಜಖಂ ಆಗಿದ್ದು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸುಬ್ರಹ್ಮಣ್ಯ ಸುಳ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಬಳಿಯ ಹೊಪ್ಪಾಳೆ ತಿರುವಿನಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದ ಘಟನೆ ಅ.19 ರ ರಾತ್ರಿ ನಡೆದಿದೆ. ಇದರಿಂದ ಕೆಲ ಕಾಲ ರಸ್ತೆ ಸಂಚಾರವು ಸ್ಥಗಿತವಾಯಿತು. ಎರಡೂ ಲಾರಿಗಳು ಅಲ್ಪ ಜಖಂ ಆಗಿದ್ದು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.