ನಾಲ್ಕೂರು ಗ್ರಾಮದ ನಾಗಪ್ಪ ಗೌಡ ಚಾರ್ಮತ ಎಂಬವರ ಮನೆಯೊಳಗೆ ಅ.20 ರಂದು ಕಾಳಿಂಗ ಸರ್ಪ ಪತ್ತೆಯಾಗಿತ್ತು. ಬಳಿಕ ಸುಬ್ರಹ್ಮಣ್ಯದ ಮಾದವ ಅವರನ್ನು ಕರೆಯಿಸಿ ಹಾವು ಹಿಡಿದು ಕಾಡಿಗೆ ಬಿಡಲಾಯಿತು.
ನಾಲ್ಕೂರು ಗ್ರಾಮದ ನಾಗಪ್ಪ ಗೌಡ ಚಾರ್ಮತ ಎಂಬವರ ಮನೆಯೊಳಗೆ ಅ.20 ರಂದು ಕಾಳಿಂಗ ಸರ್ಪ ಪತ್ತೆಯಾಗಿತ್ತು. ಬಳಿಕ ಸುಬ್ರಹ್ಮಣ್ಯದ ಮಾದವ ಅವರನ್ನು ಕರೆಯಿಸಿ ಹಾವು ಹಿಡಿದು ಕಾಡಿಗೆ ಬಿಡಲಾಯಿತು.