ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸುಳ್ಯ ಶಾಖೆಯಲ್ಲಿ ಕಳೆದೆರಡು ವರ್ಷಗಳಿಂದ ಮೇನೇಜರ್ ಆಗಿರುವ ವಿಶ್ವನಾಥ ಗೌಡರಿಗೆ ಉಪ್ಪಿನಂಗಡಿ ಶಾಖೆಗೆ ವರ್ಗಾವಣೆಯಾಗಿದ್ದು, ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಹಿರಿಯ ನಿರೀಕ್ಷಕರಾಗಿದ್ದ ಪೂವಪ್ಪ ಗೌಡರು ಸುಳ್ಯ ಬ್ರಾಂಚ್ ಮೇನೇಜರ್ ಆಗಿ ವರ್ಗಾವಣೆಗೊಂಡು ಬಂದಿದ್ದಾರೆ.
ಜಾಲ್ಸೂರು ಡಿ.ಸಿ.ಸಿ.ಬ್ಯಾಂಕ್ ಶಾಖೆಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ಶ್ರೀಮತಿ ಸುಲೋಚನಾ ಸುಧಾಕರ್ ರವರಿಗೆ ಕಲ್ಲುಗುಂಡಿ ಶಾಖಾ ವ್ಯವಸ್ಥಾಪಕರಾಗಿ ವರ್ಗಾವಣೆಯಾಗಿದೆ.