ಸುಳ್ಯದ ಶ್ರೀರಾಮಪೇಟೆಯಲ್ಲಿರುವ ಸವಿನ್ ಹೋಟೇಲಿನಲ್ಲಿ ಧನಲಕ್ಷ್ಮೀ ಪೂಜೆ ಅ.24 ರಂದು ನಡೆಯಿತು.
ಈ ಸಂದರ್ಭದಲ್ಲಿ ಹೋಟೇಲಿನ ಮಾಲಕರಾದ ಬಾಲಕೃಷ್ಣ ಶ್ರೀಮತಿ ಶೀಲಾ , ಸಚಿನ್,ಪುನಿತ್ ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.
ಸುಳ್ಯದ ಶ್ರೀರಾಮಪೇಟೆಯಲ್ಲಿರುವ ಸವಿನ್ ಹೋಟೇಲಿನಲ್ಲಿ ಧನಲಕ್ಷ್ಮೀ ಪೂಜೆ ಅ.24 ರಂದು ನಡೆಯಿತು.
ಈ ಸಂದರ್ಭದಲ್ಲಿ ಹೋಟೇಲಿನ ಮಾಲಕರಾದ ಬಾಲಕೃಷ್ಣ ಶ್ರೀಮತಿ ಶೀಲಾ , ಸಚಿನ್,ಪುನಿತ್ ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.