ಸುಬ್ರಹ್ಮಣ್ಯ : ಆಶ್ಲೇಷ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಸೇಲ್ಸ್ ಎಂಡ್ ಸರ್ವೀಸ್ ಶುಭಾರಂಭ

0

 

ಸುಬ್ರಹ್ಮಣ್ಯದ ಮೋಂಟಿ ಕಂಫರ್ಟ್ಸ್ ನಲ್ಲಿ “ಆಶ್ಲೇಷ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಸೇಲ್ಸ್ ಎಂಡ್ ಸರ್ವೀಸ್” ಸೆಂಟರ್ ಇಂದು ಶುಭಾರಂಭಗೊಂಡಿತು.
ಸಂಸ್ಥೆಯ ಮಾಲಕ ವಿಶ್ವನಾಥ ನಡುತೋಟ ರವರ ಹಿರಿಯ ಸಹೋದರ ನಿವೃತ್ತ ಉಪನ್ಯಾಸಕ ನೀಲಪ್ಪಗೌಡ ನಡುತೋಟ ದೀಪ ಬೆಳಗಿಸಿ ಅಂಗಡಿ ಉದ್ಘಾಟಿಸಿದರು .

ಮುಖ್ಯ ಅತಿಥಿಗಳಾಗಿ ಸುಬ್ರಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷಲ। ಪ್ರೊ .ಕೆ ಆರ್. ಶೆಟ್ಟಿಗಾರ್ , ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ರೊ. ಗೋಪಾಲ ಎಣ್ಣೆಮಜಲು, ಜೇಸಿ ವಲಯ 15ರ ಪೂರ್ವ ಅಧ್ಯಕ್ಷ ಜೆ ಸಿ. ಚಂದ್ರಶೇಖರ್ ನಾಯರ್ ಉಪಸ್ಥಿತರಿದ್ದರು . ಸಮಾರಂಭದಲ್ಲಿ ಡಾ ರವಿ ಕಕ್ಕೆಪದವು, ರೋಹಿತ್ ಬಿ ಬಿ, ಮಾಧವ ದೇವರಗದ್ದೆ, ರಾಮ್ ಕುಮಾರ್, ಮಹೇಶ್, ಪ್ರಕಾಶ್ ಸುಬ್ರಹ್ಮಣ್ಯ , ತಿಲಕ್ ಎ.ಎ , ಉಮೇಶ್ ಕೆ ಎನ್ , ವಿಮಲಾ ರಂಗಯ್ಯ ,ವಿಜಯಕುಮಾರ ನಡುತೋಟ, ಗಿರಿಧರ ನಡುತೋಟ, ಕಾರ್ತಿಕ್ ನಡುತೋಟ ಅಭಿಷೇಕ್ ನಡುತೋಟ , ಅಶ್ವೀಜ ಎನ್ , ಬಿಂದುಶ್ರೀ, ಧನುಶ್ರೀ ಕಾರ್ತಿಕ್ ಎನ್ ಜಿ ,ಸನ್ನಿಧಿ ನಡುತೋಟ ,ಶ್ರೀಮತಿ ಶಾಂತಿ, ಶ್ರೀಮತಿ ಸುಮತಿ, ಶ್ರೀಮತಿ ಲೀಲಾ ಕುಮಾರಿ ,ಶ್ರೀಮತಿ ಅನಿತಾ ,ಶ್ರೀಮತಿ ಗೀತಾ, ಮುಂತಾದವರು ಹಾಜರಿದ್ದರು .

LEAVE A REPLY

Please enter your comment!
Please enter your name here