ಶಾಂತಿಗೋಡು ಓಲಾಡಿ ನಿವಾಸಿ ರಾಮಣ್ಣ ಪೂಜಾರಿ ನಿಧನ

0

ಪುತ್ತೂರು: ಶಾಂತಿಗೋಡು ಗ್ರಾಮದ ಓಲಾಡಿ ನಿವಾಸಿ ರಾಮಣ್ಣ ಪೂಜಾರಿ (87 ವ) ರವರು ಮಾ. 26ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಕಮಲಾ, ಪುತ್ರರಾದ ಚಂದ್ರಶೇಖರ, ಪ್ರವೀಣ, ಪ್ರದೀಪ್ ಮತ್ತು ಪುತ್ರಿ ಕುಸುಮಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here