ಪುತ್ತೂರು: ಶಾಂತಿಗೋಡು ಗ್ರಾಮದ ಓಲಾಡಿ ನಿವಾಸಿ ರಾಮಣ್ಣ ಪೂಜಾರಿ (87 ವ) ರವರು ಮಾ. 26ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಕಮಲಾ, ಪುತ್ರರಾದ ಚಂದ್ರಶೇಖರ, ಪ್ರವೀಣ, ಪ್ರದೀಪ್ ಮತ್ತು ಪುತ್ರಿ ಕುಸುಮಾರವರನ್ನು ಅಗಲಿದ್ದಾರೆ.
ಪುತ್ತೂರು: ಶಾಂತಿಗೋಡು ಗ್ರಾಮದ ಓಲಾಡಿ ನಿವಾಸಿ ರಾಮಣ್ಣ ಪೂಜಾರಿ (87 ವ) ರವರು ಮಾ. 26ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಕಮಲಾ, ಪುತ್ರರಾದ ಚಂದ್ರಶೇಖರ, ಪ್ರವೀಣ, ಪ್ರದೀಪ್ ಮತ್ತು ಪುತ್ರಿ ಕುಸುಮಾರವರನ್ನು ಅಗಲಿದ್ದಾರೆ.