ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಕಾರ್ಯಾಚರಣೆ

0

  • ಜಾತ್ರಾ ಗದ್ದೆಯಲ್ಲಿ ಅಪ್ರಾಪ್ತರನ್ನು ಬಳಸಿ ಬಿಕ್ಷಾಟನೆ ಮಾಡುವರಿಗೆ ಎಚ್ಚರಿಕೆ

ಪುತ್ತೂರು: ಪುತ್ತೂರು ಜಾತ್ರಾ ಗದ್ದೆಯಲ್ಲಿ ಅಪ್ರಾಪ್ತರ ಮೂಲಕ ಬೆಲೂನ್ ಮಾರಾಟ ಮತ್ತು ಬಿಕ್ಷಾಟನೆ ಮಾಡುತ್ತಿರುವ ತಂಡದವರಿಗೆ ಎರಡುದ ದಿನ ಹಿಂದೆ ಎಚ್ಚರಿಕೆ ನೀಡಿದರೂ ಮತ್ತೆ ಬಿಕ್ಷಾಟನೆ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಚೈಲ್ಡ್ ಲೈನ್ ಮೂಲಕ ಕಾರ್ಯಾಚರಣೆ ಮಾಡಿ ಮಕ್ಕಳ ಮೂಲಕ ಬಿಕ್ಷಾಟನೆ ಮಾಡಿಸುವವರನ್ನು ಮರಳಿ ಊರಿಗೆ ಕಳುಹಿಸಿದ ಘಟನೆ ಎ.16ರಂದು ನಡೆದಿದೆ.

LEAVE A REPLY

Please enter your comment!
Please enter your name here