ಬ್ರಹ್ಮರಥ ಎಳೆಯುವ ಭಕ್ತ ಮಹನೀಯರು ಪಂಚೆ, ಶಲ್ಯ ಧರಿಸುವಂತೆ ವಿನಂತಿ

0

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥವನ್ನು ಎಳೆಯುವ ವೇಳೆ ಭಕ್ತ‌ಮಹನೀಯರು ಸಂಪ್ರದಾಯ ಬದ್ಧವಾದ ವಸ್ತ್ರ ಪಂಚೆ ಮತ್ತು ಶಲ್ಯ ವನ್ನು ಧರಿಸಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here