ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.25ರಂದು ಮುಂಡ್ಯ ಹಾಕುವ ಕಾರ್ಯಕ್ರಮ ನಡೆಯಿತು. ಸಂಪ್ರದಾಯದಂತೆ ದೈವಸ್ಥಾನದ ಪ್ರಧಾನ ಅರ್ಚಕರು ಚೆಂಡನ್ನು ಗದ್ದೆಗೆ ಉರುಳಿಸಿ, ಗೌಡ ಸಮುದಾಯದ ಪ್ರತಿನಿಧಿ ಗದ್ದೆಯುದಕ್ಕೂ ಚೆಂಡನ್ನು ಉರುಳಿಸುವ ಮೂಲಕ ನೇಮ ನಡಾವಳಿಗೆ ಚಾಲನೆ ನೀಡಲಾಯಿತು.
ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.25ರಂದು ಮುಂಡ್ಯ ಹಾಕುವ ಕಾರ್ಯಕ್ರಮ ನಡೆಯಿತು. ಸಂಪ್ರದಾಯದಂತೆ ದೈವಸ್ಥಾನದ ಪ್ರಧಾನ ಅರ್ಚಕರು ಚೆಂಡನ್ನು ಗದ್ದೆಗೆ ಉರುಳಿಸಿ, ಗೌಡ ಸಮುದಾಯದ ಪ್ರತಿನಿಧಿ ಗದ್ದೆಯುದಕ್ಕೂ ಚೆಂಡನ್ನು ಉರುಳಿಸುವ ಮೂಲಕ ನೇಮ ನಡಾವಳಿಗೆ ಚಾಲನೆ ನೀಡಲಾಯಿತು.