ಪುಣಚ; ಕೊಲ್ಲಪದವು ತರವಾಡು ದೈವಸ್ಥಾನದ ಪ್ರತಿಷ್ಟಾ ಮಹೋತ್ಸವ-ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ನಿಡ್ಪಳ್ಳಿ; ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೊಲ್ಲಪದವು ತರವಾಡಿನಲ್ಲಿ ನೂತನವಾಗಿ ನಿರ್ಮಿಸಿರುವ ದೈವಸ್ಥಾನದಲ್ಲಿ ಮೆ.7 ರಿಂದ 9 ರವರೆಗೆ ನಡೆಯುವ ಶ್ರೀ ದೈವಗಳ ಪ್ರತಿಷ್ಟಾ ಮಹೋತ್ಸವ ಮತ್ತು ಶ್ರೀ ದೈವಗಳ ನೇಮೋತ್ಸವ ಕಾರ್ಯಕ್ರಮಕ್ಕೆ ಗೊನೆ ಮುಹೂರ್ತ ಕಾರ್ಯಕ್ರಮ ಎ.28 ರಂದು ನಡೆಯಿತು.
ಮೊಕ್ತೇಸರ ಕೊರಗ ಕೊಲ್ಲಪದವು,ಶಂಕರ.ಕೆ,ಕುಶಲ.ಎ,ಕೆ.ನಾರಯಣ,ಗಣೇಶ .ಕೆ ,ತಾರಾನಾಥ.ಕೆ ,ಉದಯ,ಸತೀಶ್. ಕೆ ,ಬಟ್ಯ ಮತ್ತು ಕುುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here