ಪುತ್ತೂರು: ಮುಕ್ರಂಪಾಡಿ ಕೆ. ನಾರಾಯಣ ನಾಯಕ್ ನಿಧನ

0


ಪುತ್ತೂರು: ಮುಕ್ರಂಪಾಡಿ ಪ್ರಕಾಶ್ ನಿಲಯದ ಕೆ. ನಾರಾಯಣ ನಾಯಕ್ (93ವ.) ರವರು ಅಲ್ಪಕಾಲದ ಅಸೌಖ್ಯದಿಂದ ಮೇ. 2ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here