ಸಾರಕೂಟೇಲು ಭಂಡಾರತ್ತಡ್ಕ : ಸರ್ಪಸಂಸ್ಕಾರ ಗಣಪತಿ ಹೋಮ

0

 

 ಪುತ್ತೂರು: ಬಡಗನ್ನೂರುಃ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಾರಕೂಟೇಲು – ಭಂಡಾರತ್ತಡ್ಕ ಶ್ರೀ ನಾಗದೇವರು, ರಕ್ತೇಶ್ವರಿ ಮತ್ತು ಗುಳಿಗ ಸನ್ನಿಧಿಗಳ ಬ್ರಹ್ಮಕಲಶಾಭಿಷೇಕ ಹಾಗೂ ತಂಬಿಲ ಸೇವೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮೇ 7 ಮತ್ತು 8 ರಂದು ನಡೆಯಲ್ಲಿದ್ದು ಇದರ ಅಂಗವಾಗಿ ಎ.30 ಶ್ರೀ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ  ಗಣಪತಿ ವಟುಅರಾಧನೆ  ಪ್ರಸಾದ ವಿತರಣೆ  ಬಳಿಕ ಅನ್ನಸಂತರ್ಪಣೆ ನಡೆಯಿತು.


ಕಾರ್ಯಕ್ರಮದಲ್ಲಿ  ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ  ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಗಣೇಶ ಕುಮಾರ್ ಪಾದೆಕರ್ಯ,  ಸಮಿತಿ ಸದಸ್ಯರಾದ ಶ್ಯಾಮ ಸುಂದರ ಭಟ್ ಬಟ್ಯಡ್ಕ, ಶಿವರಾಮ ಕೃಷ್ಣ ಭಟ್ ಶ್ರೀ ಶೈಲ ಪಟ್ಟಾಜೆ, ಕೊರಗಪ್ಪ ನಾಯ್ಕ ಸಾರಕೂಟೇಲು, ಮಹಾಲಿಂಗ ನಾಯ್ಕ ಬಾಳೆಕೊಚ್ಚಿ, ಬಾಬು ನಾಯ್ಕ  ಸೋಣಂಗೇರಿ,  ವಿಜಯ ಕುಮಾರ್ ಸೋಣಂಗೇರಿ,  ಜಯರಾಮ ಅಂಬಟೆಮೂಲೆ  ಕಿಶೋರ್ ಸೋಣಂಗೇರಿ  ದೀಪಿತ್ ಎಸ್ ಸೋಣಂಗೇರಿ,  ರವಿ ಸೋಣಂಗೇರಿ, ಮಹೇಶ್  ದಡ್ಡಲಗುಂಡಿ  ದೇವಪ್ಪ ನಾಯ್ಕ ಗುಳಿಗಗುಂಡಿ, ಕಿಶನ್ ಮಾಣಿಯಡ್ಕ, ನಾರಾಯಣ ನಾಯ್ಕ ಶರವು,ರಮೇಶ್‌ ಅಂಬಟೆಮೂಲೆ, ಸೀತಾರಾಮ ಮೂಂಡೋಳೆ  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು ಬಡಗನ್ನೂರುಃ ಗ್ರಾ.ಪಂ   ಸದಸ್ಯರಾದ ರವಿರಾಜ ರೈ ಸಜಂಕಾಡಿ, ಕಲಾವತಿ  ಗೌಡ  ಪಟ್ಲಡ್ಕ, ,ಕುಮಾರ ಅಂಬಟೆಮೂಲೆ , ಶೀನಪ್ಪ ಗೌಡ, ರತ್ನಕುಮಾರ್, 
ಪಂಚಲಿಂಗೇಶ್ವರ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ನರಸಿಂಹ ಭಟ್,  ಚಿದಾನಂದ ಗೌಡ ಸಾರಕೂಟೇಲು, ವೆಮಕಪ್ಪ ನಾಯ್ಕ, ಸ್ನೆಹ ಟೈಲರ್, ಅನಮದ ನಾಯ್ಕ,  ಪರಮೇಶ್ವರಿ ಪಿ.ಎಸ್, ಸುಶೀಲಾ ಪಿ.ಎಸ್  ವಿಶಾಲಾಕ್ಷಿ  ಸೋಣಂಗೇರಿ,  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here