ಪುತ್ತೂರು: ನಿಡ್ಪಳ್ಳಿ ಶ್ರೀಲತಾ ಕೇಶವ ಆಚಾರ್ಯರವರ ಪುತ್ರ ಶರತ್ ಹಾಗೂ ಕಲ್ಲಡ್ಕ ಶಶಿಕಲಾ ಶ್ರೀಕೃಷ್ಣ ಆಚಾರ್ಯರ ಪುತ್ರಿ ಕೃತಿಕಾ ರವರ ವಿವಾಹ ಮೆ.4 ರಂದು ಬಿ.ಸಿ ರೋಡ್ ಗೀತಾಂಜಲಿ ಸಭಾ ಭವನದಲ್ಲಿ ನಡೆದು ಮೆ.5 ರಂದು ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಅನುಗ್ರಹ ಸಭಾಭಾವನದಲ್ಲಿ ಅತಿಥಿ ಸತ್ಕಾರ ನಡೆಯಿತು.