ಶುಭವಿವಾಹ: ಕೃಪಾ ಕೆ.ಪಿ-ಜಿಗ್ನೇಶ್ ಕೆ.ಕೆ

0

 

ಪುತ್ತೂರು: ಚಿಕ್ಕಪುತ್ತೂರು ರೈಲು ನಿಲ್ದಾಣದ ಬಳಿಯ ನಿವೃತ್ತ ರೈಲ್ವೇ ಉದ್ಯೋಗಿ ಗೋಪಿನಾದನ್ ಕೆಪಿರವರ ಪುತ್ರಿ ಕೃಪಾ ಕೆ.ಪಿರವರ ವಿವಾಹವು ಕಣ್ಣೂರು ಚೆರ್ಕಳ ಡಾ.ಎಂ.ಪಿ ಕೃಷ್ಣಕುಮಾರ್ ರವರ ಪುತ್ರ ಜಿಗ್ನೇಶ್ ಕೆ.ಕೆ ರವರೊಂದಿಗೆ  ಮೇ.4ರಂದು ಕಣ್ಣೂರು ಕೈವಲಿ ಗ್ರೀನ್ ಲ್ಯಾಂಡ್ ಅಡಿಟೋರಿಯಂನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here