ನಿವೃತ್ತ ರೇಂಜರ್ ಕಾಂತಪ್ಪ ನಾಯ್ಕ ಹೃದಯಾಘಾತದಿಂದ ನಿಧನ

0

 

 

 

 

ಪುತ್ತೂರು: ಕೆದಂಬಾಡಿ ಗ್ರಾಮದ ಕೊಡಂಗೋಣಿ ನಿವಾಸಿಯಾಗಿದ್ದ ನಿವೃತ್ತ ರೇಂಜರ್ ಕಾಂತಪ್ಪ ನಾಯ್ಕ (೭೫ವ)ರವರು ಹೃದಯಾಘಾತದಿಂದ ಮೇ.6 ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here