ಅಪಘಾತದ ಗಾಯಾಳು ಮೃತ್ಯು

0

 

ಪುತ್ತೂರು; ಮೇ.4 ರಂದು ಬೈಪಾಸ್ ಬಳಿಯ ಉರ್ಲಾಂಡಿಯಲ್ಲಿ ನಡೆದ ಟಿಪ್ಪರ್ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಆರ್ಯಾಪು ಗ್ರಾಮದ ನೆಕ್ರಾಜೆ ಹಸೈನಾರ್ ರವರ ಪುತ್ರ ಆಶಿರ್ ಚಿಕಿತ್ಸೆ ಫಲಕಾರಿಯಾಗದೆ ಮೇ.7ರಂದು ನಿಧನರಾಗಿದ್ದಾರೆ. ಸವಾರ ಅರಿಯಡ್ಕ ನಿವಾಸಿ ಸಿನಾನ್ ಸ್ಥಳದಲ್ಲೇ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here