ನಿಶ್ಚಿತಾರ್ಥ: ಗುರುಪ್ರಸಾದ್-ಅಶ್ವಿನಿ

0

ಪುತ್ತೂರು:  ಬಲ್ನಾಡು ಗ್ರಾಮದ ಅಟ್ಲಾರು ದಿ.ಚೋಮ ನಾಯ್ಕರ ಪುತ್ರ ಗುರುಪ್ರಸಾದ್ ಹಾಗೂ ಆರ್ಯಾಪು ಗ್ರಾಮದ ಬಂಗಾರಡ್ಕ ರಾಮ ನಾಯ್ಕರ ಪುತ್ರಿ ಅಶ್ವಿನಿಯವರ ವಿವಾಹ ನಿಶ್ಚಿತಾರ್ಥವು ಮೇ.8ರಂದು ಬಂಗಾರಡ್ಕ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here