ಮುರ ನಿವಾಸಿ ಎಲ್ಲೈಸಿ ಏಜೆಂಟ್ ಗೋಪಾಲಕೃಷ್ಣಯ್ಯ ನಿಧನ

0

 

ಪುತ್ತೂರು :  ಮುರ ನಿವಾಸಿ ಪಂಜದ ಹೊಟೇಲ್ ಉದ್ಯಮಿ ಭೀಮಗುಳಿ ದಿ.ರಾಘವೇಂದ್ರ ಭಟ್‌ರವರ ಪುತ್ರ ಎಲ್ಲೈಸಿ ಏಜೆಂಟ್ ಗೋಪಾಲಕೃಷ್ಣಯ್ಯ(69ವ.)ರವರು ಮೇ. 7ರಂದು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿದನರಾದರು. ಮೃತರು ಪತ್ನಿ ಲಕ್ಷ್ಮಿ, ಪುತ್ರ ರಾಘವೇಂದ್ರ, ಪುತ್ರಿ ಸಂಧ್ಯಾ, ಹಾಗೂ ಅಳಿಯ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here