ಪುತ್ತೂರು: ಕೆಯ್ಯೂರು ಹಾ.ಉ.ಸ.ಸಂಘಕ್ಕೆ ದ.ಕ.ಹಾಲು ಒಕ್ಕೂಟ ದ ವ್ಯವಸ್ಥಾಪಕ ನಿದೆ೯ಶಕ ಅಶೋಕ್ರವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್ರವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್.ಬಿ. ಜಯರಾಮ ರೈ, ಉಪ ವ್ಯವಸ್ಥಾಪಕ ಸತೀಶ್ ರಾವ್, ಒಕ್ಕೂಟದ ನಿದೇ೯ಶಕ ನಾರಾಯಣಪ್ರಕಾಶ್, ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.