ಪಾಣಾಜೆ; ಪರ್ಸ್ ಮರಳಿಸಿ  ಪ್ರಾಮಾಣಿಕತೆ ಮೆರೆದ ಆಟೋ ಚಾಲಕರು

0

 
ನಿಡ್ಪಳ್ಳಿ: ಪಾಣಾಜೆ ಆರ್ಲಪದವಿನಲ್ಲಿ ಅಮೂಲ್ಯವಾದ ದಾಖಲೆಗಳು ಹಾಗೂ  ಹಣವನ್ನು ಒಳಗೊಂಡ ಪರ್ಸೊಂದು  ಆಟೋ ಚಾಲಕರಾದ ಪುಷ್ಪರಾಜ್ ರೈ ಕೋಟೆ ಹಾಗೂ ಜಗದೀಶ್ ರೈ ಕಡಮಾಜೆ ಇವರಿಗೆ ಮೇ. 8 ರಂದು ಬಿದ್ದು ಸಿಕ್ಕಿತು. ತಕ್ಷಣ ಅದರಲ್ಲಿ ಇದ್ದ ವಿಳಾಸ ನೋಡಿ ಅದರ ವಾರಸುದಾರರಾದ ಬೆದ್ರಂಪಳ್ಳದ ಅಹ್ಮದ್ ಸಿನಾನ್ ಅವರನ್ನು ಸಂಪರ್ಕಿಸಿ ಅವರಿಗೆ ಅದನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here