ಪುತ್ತೂರು: ಅರಿಯಡ್ಕ ಮಿಫ್ತಾಹುಲ್ ಉಲೂಮ್ ಮದ್ರಸ ಪ್ರಾರಂಭೋತ್ಸವ ಮೇ.10ರಂದು ನಡೆಯಿತು. ಸ್ಥಳೀಯ ಖತೀಬ್ ಅಬ್ದುಲ್ ಜಲೀಲ್ ಸಖಾಫಿ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದರು.
ಜಮಾಅತ್ ಕಾರ್ಯದರ್ಶಿ ಪಿ.ಎಂ.ಅಬ್ಬಾಸ್ ಹಾಜಿ, ಕೋಶಾಧಿಕಾರಿ ಯೂಸುಫ್ ಕೋರಿಕ್ಕಾರ್, ಉಪಾಧ್ಯಕ್ಷ ಇಬ್ರಾಹಿಂ ಎ.ಆರ್ ,ಮುಹಮ್ಮದ್ ಪನಕ್ಕಳ, ಅಬ್ದುಲ್ಲ ಕುಂಞಿ ಜಾರತ್ತಾರ್, ಸದರ್ ಮುಅಲ್ಲಿಮ್ ಅಬ್ದುಲ್ ಕರೀಮ್ ಬಾಹಸನಿ, ಮುಅಝಿನ್ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಕಮಿಟಿ ಪದಾಧಿಕಾರಿಗಳು, ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.